ನಿಚ್ಚಳ ಹಸಿರಿನ ನಿಸರ್ಗ. ಅದು ಕೈಗೆಟಕುವ ಸ್ವರ್ಗ. ನಿರ್ದೇಶಕ ಪ್ರಕಾಶ್ ರಾಜ್ ಕಲ್ಪನೆಗೆ ರೆಕ್ಕೆ ಪುಕ್ಕ ಬರುವುದು ಇಲ್ಲೇ. ಆ ಮಡಿಕೇರಿ. ಆ ಹರಿಧ್ವರ್ಣ ಕಾಡು. ಮನಸ್ಸಿಗೆ ಮುಟ್ಟುವ ಮಂಜು ಕವಿದ ಸಂಜೆ. ಗಾಳಿ, ನೀಲಿ ಆಕಾಶ. ಆ ಕಾಡಲ್ಲಿ ಪುಟ್ಟದೊಂದು ಗೂಡು. ಅಲ್ಲಿ ಗುಬ್ಬಿ ಮರಿಯಂಥ ಫ್ಯಾಮಿಲಿ.
Manohar. R.(Manu),
chitrataramanu@gmail.com
Photo Journalist
M: 9845549026
: 9844904440